KPSC ಯಿಂದ ಹೊರಡಿಸಿದ ಗ್ರೂಪ್ B 277 ಮತ್ತು ಗ್ರೂಪ್ C 373+113= 486 ಹುದ್ದೆ ಗಳು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮಾಡಿದೆ

ಗ್ರೂಪ್ ಸಿ 373 + 113 =486 ಹುದ್ದೆಗಳ ವಿವರ ವಿವಿಧ ಗ್ರೂಪ್ C -373 ( RPC) + 113 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಪ್ರತ್ಯೇಕವಾಗಿ ಅಧಿಸೂಚನೆಯನ್ನು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಈ ಕೆಳಕಂಡಂತೆ ಅರ್ಜಿ ಸಲ್ಲಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಅರ್ಜಿ ದಿನಾಂಕಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 29-04-2024ಅರ್ಜಿ ಸಲ್ಲಿಸಲು ಮತ್ತು ಸುಲ್ಕ ಪಾವತಿಸಲು ಕೊನೆಯ ದಿನಾಂಕ 28 -05-2024 ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಆಯೋಗದ ದಿನಾಂಕ 15.03.2024…

Read More

ಬೃಹತ್ ಉದ್ಯೋಗ ಮೇಳ ಜೂನ್ 7 ಮತ್ತು 8 ಆಳ್ವಾಸ್ ಪ್ರಗತಿ

ಆಳ್ವಾಸ್ ಪ್ರಗತಿ 14ನೇ ಆವೃತ್ತಿಯ ಉದ್ಯೋಗ ಮೇಳ ವಿದ್ಯಾಗಿದಿಯ ಕಾಲೇಜು ಆವರಣದಲ್ಲಿ 7 ಮತ್ತು 8ರಂದು ಏನೆಲ್ಲಾ ನಡೆಯಲಿದೆ ಆಳ್ವಾಸ್ ಪ್ರಗತಿ 14ನೇ ಆವೃತ್ತಿಯ ಉದ್ಯೋಗ ಮೇಳ ವಿದ್ಯಾಗಿದಿಯ ಕಾಲೇಜು ಆವರಣದಲ್ಲಿ ನಡೆಯುವುದು ಅತ್ಯಂತ ಉತ್ಸಾಹಕರವಾದ ಸಂದರ್ಭ. ಕಾಲೇಜು ಆವರಣದಲ್ಲಿ 7 ಮತ್ತು 8 ತಿಂಗಳ ದ್ವಿದಿತೀಯ ದಿನಗಳಲ್ಲಿ, ವಿದ್ಯಾರ್ಥಿಗಳಿಗೆ ವಿಭಿನ್ನ ಸಂಸ್ಥೆಗಳು ಹೊಸ ಉದ್ಯೋಗ ಅವಕಾಶಗಳನ್ನು ಪ್ರದರ್ಶಿಸುವ ಅವಕಾಶವಿದೆ. ಇದರಲ್ಲಿ ವ್ಯವಸಾಯ, ಕೃಷಿ ವಿಭಾಗ, ಬರುವಾಯ ಹಾಗೂ ನಿಯಂತ್ರಣ, ಕಾನೂನು ವಿಭಾಗ, ಕಂಪ್ಯೂಟರ್ ಸಾಕ್ಷರತೆ ಹಾಗೂ…

Read More

ಭಾರತ ಪಾಕ್ ಗೆ ಮರ್ಯಾದೆ ಕೊಡಬೇಕಂತೆ!

ಕೇಂದ್ರ ಸಚಿವ ಮಣಿ ಶಂಕರ್ ಅಯ್ಯರ್ ಹೇಳಿಕೆ ಪಾಕಿಸ್ತಾನ ಅಣುಬಾಂಬ್ ಹೊಂದಿದೆ ಅಲ್ಲಿ ಆಡಳಿತದಲ್ಲಿ ಯಾರಾದರೂ ತಲೆ ಕೆಟ್ಟ ವ್ಯಕ್ತಿ ಅಧಿಕಾರಕ್ಕೆ ಬಂದರೆ ಭಾರತದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಬಹುದು ಆಗಿನ ಸ್ಥಿತಿ ಊಹಿಸಿಕೊಳ್ಳಿ ಪಾಕಿಸ್ತಾನದ ಜತೆ ಮಾತುಕತೆ ನಡೆಸಲು ಈಗಿನ ಪ್ರಧಾನಿ ನರೇಂದ್ರ ಮೋದಿ ಏಕೆ ನಿರಾಕರಿಸುತ್ತಿದ್ದಾರೆ ಎಂಬುವುದೇ ನನಗೆ ಗೊತ್ತಾಗುತ್ತಿಲ್ಲ ಪಾಕಿಸ್ತಾನದ ಜೊತೆ ಮಾತುಕತೆ ಆರಂಭಿಸಬೇಕು ಮಾತುಕತೆ ನಿಂತಿರುವುದರಿಂದ ಉದ್ವಿಗ್ನತೆ ಇನ್ನಷ್ಟು ಹೆಚ್ಚಿದೆ ಇದರಿಂದ ಏನು ಸಾಧಿಸಿದಂತಾಯಿತು. ಎನ್‌ಡಿಎ ಒಕ್ಕೂಟಕ್ಕೆ ಹೊಸ ಅಸ್ತ ಒದಗಿಸಿದ ಮಾಜಿ…

Read More